Back To Top
Infomindz is a Kannada Online News Journel

Trending News: ತವರು ಮನೆಯಿಂದ ಬರಲು ನಿರಾಕರಿಸಿದ ಪತ್ನಿ ಕೊಂದ ಪತಿ
Trending News: ಮಾನವ ಕಂಬಳಿಹುಳು – ಶಕ್ತಿಯನ್ನು ಮರು ವ್ಯಾಖ್ಯಾನಿಸಿದ ಮನುಷ್ಯ
Trending News: ಸರ್ಕಾರಿ ಶಾಲೆಯ ಕನಸು ಹೊತ್ತು “ಗುರಿ” ಮುಟ್ಟಿದ ಮಕ್ಕಳು
Trending News: ಹಿಂದೂ ಯುವತಿ ಜೊತೆ ಪರಾರಿಯಾದ ಯುಟ್ಯೂಬರ್ ಮುಕಳೆಪ್ಪ ವಿರುದ್ಧ ದೂರು
Trending News: ಅರಸಯ್ಯನ ಪ್ರೇಮಕ್ಕೆ ಒಲಿದ ಪೋಸ್ಟ್ ಮೇಡಂ
Farmers Market Price List Puttur 27 June: ಪುತ್ತೂರಿನ ಸ್ಥಳೀಯ ರೈತ ಮಾರುಕಟ್ಟೆಯಲ್ಲಿ 27 ಜೂನ್ 2025 ರಂದು ವಿವಿಧ ಕೃಷಿ ಉತ್ಪನ್ನಗಳಿಗೆ ನಿರ್ಧಿಷ್ಟವಾದ ಬೆಲೆಗಳು ದಾಖಲಾಗಿದ್ದು, ಬೆಳೆಯ ಗುಣಮಟ್ಟ ಮತ್ತು ಮಾರುಕಟ್ಟೆ ಅವಶ್ಯಕತೆಗಳ ಆಧಾರದಲ್ಲಿ ಈ ದರಗಳು ನಿರ್ಧರಿಸಲ್ಪಟ್ಟವು. ತೆಂಗು ವರ್ಗದಲ್ಲಿ, ತೆಂಗು-1 ₹78 ಮತ್ತು ತೆಂಗು-2 ₹77
readmore
Arecanut Price in Sirsi June 27: ಸತತ ಏರಿಕೆಯನ್ನು ಕಾಣುತ್ತಿರುವ ಅಡಿಕೆ ಬೆಲೆ.ಶಿರಸಿಯ ಮಾರ್ಕೆಟ್ ಈ ರೀತಿ ಇದೆ ಪ್ರಕಾರ ಕನಿಷ್ಠ ದರ (₹) ಗರಿಷ್ಠ ದರ (₹) ಸರಾಸರಿ ದರ (₹) ರಾಶಿ ₹43,149 ₹45,469 ₹44,595 ಬೆಟ್ಟೆ ₹27,499 ₹27,499 ₹27,499 ಚಳಿ ₹30,699 ₹43,012 ₹40,064
readmore
puri jagannatha ratha yathre ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ಗೆ ಕ್ಷಣಗಣನೆ ಆರಂಭವಾಗಿದೆ. ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ.
readmore
ಗ್ರೂಪ್ ಕ್ಯಾಪ್ಟನ್ ಶುಂಭಾಶ್ ಶುಕ್ಲಾ, ಭಾರತೀಯ ವಾಯುಪಡೆಯ ಪರೀಕ್ಷಾ ಪೈಲೆಟ್, ಇಂಜಿನಿಯರಿಂಗ್ ಅಗಿದ್ದು ಇಸ್ರೋದ ಗಗನಯಾತ್ರಿ ಯಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಹೊಸ ಇತಿಹಾಸ ಬರೆಸಿದ್ದಾರೆ.
readmore
ಭಾರತದ ವಿರುದ್ಧದ ದಾಳಿಗೆ ಪಾಕ್ ಗೆ ಟರ್ಕಿ 350 ಡ್ರೋನ್ಗಳನ್ನು ಕಳುಹಿಸಿಕೊಡುವ ಮೂಲಕ ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ.
readmore108 ಅಂಬ್ಯುಲೆನ್ಸ್ ಗಳ ನಿರ್ವಹಣೆಯನ್ನ ಖಾಸಗಿ ಏಜನ್ಸಿಗಳ ಹಿಡಿತದಿಂದ ತಪ್ಪಿಸಿ ರಾಜ್ಯ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು 108 ಅಂಬ್ಯುಲೆನ್ಸ್ ಗಳನ್ನು ಇಲ್ಲಿಯ ವರೆಗೆ ಖಾಸಗಿ ಏಜನ್ಸಿಗಳು ನಿರ್ವಹಿಸುತ್ತಿದ್ದವು.
readmoreಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಗನೊಬ್ಬ ತನ್ನ ತಂದೆಯನ್ನು ಕೊಂದು ಅದನ್ನು ವಿದ್ಯುತ್ ಅವಘಡದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾನೆ. ಮೇ 11ರಂದು ನಡೆದ ಈ ಕೊಲೆ ಪ್ರಕರಣ, ಪೊಲೀಸರು ತನಿಖೆ ನಡೆಸಲು ಮುಂದಾದಾಗ ಮತ್ತು ಅಪರಾಧ ನಡೆದ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಯಲಾಗಿದೆ.
readmoreಮಾತು ಬಾರದ ವಿದ್ಯಾರ್ಥಿಯೊಬ್ಬನಿಗೆ ಮನೆ ಪಾಠ ಹೇಳಿಕೊಡಲು ಬರುತ್ತಿದ್ದ ಶಿಕ್ಷಕನೊಬ್ಬ ಕೈ ಬೆರಳುಗಳ ಮಧ್ಯೆ ಪೆನ್ನಿಟ್ಟು ಹಿಂಸಿಸುತ್ತಿದ್ದ, ಬಾಯಿಗೆ ಮೆಣಸಿನ ಕಾಯಿ ತುರುಕಿ ಚಿತ್ರಹಿಂಸೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ನೋಯ್ಡದಲ್ಲಿ ಬೆಳಕಿಗೆ ಬಂದಿದೆ.
readmore
We are not gonna make spamming
From politics, crime updates, and cinema highlights to education, weather alerts, sports news, and local developments, Infomindz covers it all with clarity and credibility. Whether it’s the Bengaluru election results today, Tumakuru flood alerts, or real estate news from Mysuru, we bring you news that matters — quickly, reliably, and in the language you trust.
With dedicated local coverage in our kannada news paper, an intuitive digital experience, and 24/7 news access, Infomindz is the go-to source for millions who want authentic Kannada news paper — from major cities to remote villages.
Stay connected. Stay informed. Stay Kannada