Back To Top

ಸರ್ಕಾರಿ ಶಾಲೆಯ ಕನಸು ಹೊತ್ತು “ಗುರಿ” ಮುಟ್ಟಿದ ಮಕ್ಕಳು
September 24, 2025

ಸರ್ಕಾರಿ ಶಾಲೆಯ ಕನಸು ಹೊತ್ತು “ಗುರಿ” ಮುಟ್ಟಿದ ಮಕ್ಕಳು

ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್ ಭೂಷಣ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್, ಉಗ್ರಂ ಮಂಜು, ಜಯಶ್ರೀ, ನಾಗಾಭರಣ, ಪವನ್, ಜಾಕ್, ಮಲ್ಲು, ಕೆಜಿಎಫ್ ಕೃಷ್ಣಪ್ಪ, ಚಂದ್ರಪ್ರಭಾ, ಮಿಮಿಕ್ರಿ ಗೋಪಿ, ಸಂದೀಪ್ ಮಲಾನಿ, ರವಿ ಗೌಡ ಪಾತ್ರಗಳಿಗೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ.
  • 8
  • 0
  • 0
ಹಿಂದೂ ಯುವತಿ ಜೊತೆ ಪರಾರಿಯಾದ ಯುಟ್ಯೂಬರ್‌ ಮುಕಳೆಪ್ಪ ವಿರುದ್ಧ ದೂರು

ಹಿಂದೂ ಯುವತಿ ಜೊತೆ ಪರಾರಿಯಾದ ಯುಟ್ಯೂಬರ್‌ ಮುಕಳೆಪ್ಪ ವಿರುದ್ಧ ದೂರು

ಸುಳ್ಳು ದಾಖಲೆ ಸೃಷ್ಟಿಸಿ ಮೋಸ: ಲವ್‌ ಜಿಹಾದ್ ಆರೋಪ̧ ಕಾಮಿಡಿ ಯೂಟ್ಯೂಬರ್ ಕ್ವಾಜಾ ಬಂದೇನವಾಜಾ ಮಹಮದ್ ಹನೀಫ್‌ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ದೂರು
  • 12
  • 0
  • 0
ಮಿಡಲ್ ಕ್ಲಾಸ್ ರಾಮಾಯಣದಲ್ಲಿ ಬದುಕಲು ಹೆಣಗಾಡಿದ ಸ್ವಾಭಿಮಾನಿ ಹೀರೋ
September 22, 2025

ಮಿಡಲ್ ಕ್ಲಾಸ್ ರಾಮಾಯಣದಲ್ಲಿ ಬದುಕಲು ಹೆಣಗಾಡಿದ ಸ್ವಾಭಿಮಾನಿ ಹೀರೋ

ಸಿನಿಮಾದಲ್ಲಿ ಪೋಷಕ ನಟರಾಗಿ ಎಸ್. ನಾರಾಯಣ್, ವೀಣಾ ಸುಂದರ್, ಶೋಭರಾಜ್, ಸುಂದರ್ ಮಂದಾರಾ, ಕ್ವಾಟ್ಲೆ ಕಿಚನ್ ತುಕಾಲಿ ಸಂತೋಷ್, ವಿಜಯ್ ಚಂದ್ರು, ಬಾಲರಾಜ್, ಬ್ಯಾಂಕ್ ಜನಾರ್ದನ್, ಕಾಮಿಡಿ ಕಿಲಾಡಿ ಹುಲಿ ಕಾರ್ತಿಕ್, ಸುಶ್ಮಿತಾ ಜಗ್ಗಪ್ಪ ಇತರರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.
  • 9
  • 0
  • 0
ಡಿಜಿಟಲ್ ಅರೆಸ್ಟ್: 14 ಲಕ್ಷ ರೂಪಾಯಿ ಕಳೆದುಕೊಂಡ ಜನಪ್ರಿಯ ಸಂಸದನ ಪತ್ನಿ
September 22, 2025

ಡಿಜಿಟಲ್ ಅರೆಸ್ಟ್: 14 ಲಕ್ಷ ರೂಪಾಯಿ ಕಳೆದುಕೊಂಡ ಜನಪ್ರಿಯ ಸಂಸದನ ಪತ್ನಿ

ಮಾಜಿ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಅವರ ಪತ್ನಿ ಡಿಜಿಟಲ್‌ ಆರೆಸ್ಟ್‌ ವಂಚನೆಗೆ ಒಳಗಾಗಿದ್ದು, 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
  • 14
  • 0
  • 0
ಪಾಕ್ ಆಟಗಾರರಿಗೆ ಭಾರತ ಆಟಗಾರರು ಶೇಕ್‌ಹ್ಯಾಂಡ್‌ ನೀಡಿಲ್ಲ
September 22, 2025

ಪಾಕ್ ಆಟಗಾರರಿಗೆ ಭಾರತ ಆಟಗಾರರು ಶೇಕ್‌ಹ್ಯಾಂಡ್‌ ನೀಡಿಲ್ಲ

ಗೆಲುವು ಸಾಧಿಸಿದ ಭಾರತ ಪಾಕಿಸ್ತಾನಕ್ಕೆ ವಿಜಯದ ಕೈಕುಲುಕುವಿಕೆ ನಿರಾಕರಿಸಿತ್ತು. ಇದು ಪಾಕಿಸ್ತಾನಕ್ಕೆ ದೊಡ್ಡ ಅವಮಾನ ಆಗಿತ್ತು. ಈ ಗೆಲುವನ್ನು ಭಾರತ ಪೆಹಲ್ಗಾಂ ದುರಂತದಲ್ಲಿ ಮಡಿದವರಿಗೆ ಸಮರ್ಪಿಸಿತ್ತು.
  • 9
  • 0
  • 0
ನನಗೆ ವಿಷ ಕೊಡಿ, ಬಿಸಿಲು ನೋಡದೆ 30 ದಿನಗಳಾಯ್ತು ಕೈಗಳೆಲ್ಲ ಫಂಗಸ್ ಬಂದಿದೆ ಎಂದು ನಟ ದರ್ಶನ್ ಅಳಲು

ನನಗೆ ವಿಷ ಕೊಡಿ, ಬಿಸಿಲು ನೋಡದೆ 30 ದಿನಗಳಾಯ್ತು ಕೈಗಳೆಲ್ಲ ಫಂಗಸ್ ಬಂದಿದೆ ಎಂದು ನಟ

ನಟ ದರ್ಶನ್ ಕೋಡ್ ನಲ್ಲಿ ವಿಷ ಕೊಡಿ ಅಂತ ಹೇಳಿದ್ದಾರೆ. ಹಾಸಿಗೆ ದಿಂಬು ಮನೆಯ ಊಟ ವಿಚಾರಕ್ಕೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದ್ದು ಅಲ್ಲದೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಇವೆರಡರ ಕುರಿತು ಆದೇಶ ಹೊರಬೀಳಲಿದೆ.
  • 9
  • 0
  • 0
ಮಂಡ್ಯದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ತಾರಕಕ್ಕೆ: ಲಾಠಿ ಚಾರ್ಜ್, ವ್ಯಾಪಕ ಪ್ರತಿಭಟನೆ
September 10, 2025

ಮಂಡ್ಯದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ತಾರಕಕ್ಕೆ: ಲಾಠಿ ಚಾರ್ಜ್, ವ್ಯಾಪಕ ಪ್ರತಿಭಟನೆ

ಮದ್ದೂರು ಬಂದ್ ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದು, ಹೀಗಾಗಿ ಇಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
  • 12
  • 0
  • 0
ಆಂಟಿ ಮೋಹಕ್ಕೆ ಬಿದ್ದ ಪತಿ, ಹೆಂಡತಿ ಮೇಲೆ ಕಾರು ಹತ್ತಿಸಿ ಕೊಲೆ

ಆಂಟಿ ಮೋಹಕ್ಕೆ ಬಿದ್ದ ಪತಿ, ಹೆಂಡತಿ ಮೇಲೆ ಕಾರು ಹತ್ತಿಸಿ ಕೊಲೆ

ಪತ್ನಿ ಗರ್ಭಿಣಿ pregnant wife ಯಾಗಿದ್ದರೂ ಈತನಿಗೆ ಬುದ್ದಿ ಬಂದಿರಲಿಲ್ಲ. ಪ್ರೀತಿಸಿ ಮದ್ವೆ ಆದ ಪ್ರದೀಪ್ ಆಂಟಿ ಮೋಹಕ್ಕೆ ಬಿದ್ದು ರಾಕ್ಷಸೀಯ ಕೃತ್ಯ ಎಸಗಿದ್ದಾನೆ. ಕಾರಿನಲ್ಲಿ ಟೆಸ್ಟ್ ಡ್ರೈವ್ ಗೆ ಅಂತ ಕರೆದುಕೊಂಡು ಹೋಗಿ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ.
  • 14
  • 0
  • 0
ನೇಪಾಳ ಮಾಜಿ ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಪತ್ನಿ ಮೃತ್ಯು
September 10, 2025

ನೇಪಾಳ ಮಾಜಿ ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಪತ್ನಿ ಮೃತ್ಯು

ದಲ್ಲುವಿನಲ್ಲಿನ ಮಾಜಿ ಪ್ರಧಾನಿ ಜಲನಾಥ್ ನಿವಾಸಕ್ಕೆ ಬೆಂಕಿ ಹಚ್ಚಿದಾಗ ಅವರ ಪತ್ನಿ ರಬಿ ಲಕ್ಷ್ಮಿ ಚಿತ್ರಾಕರ್ ಸುಟ್ಟ ಗಾಯಗಳಿಂದ ಗಂಭೀರವಾಗಿದ್ದರು. ಕೀರ್ತಿಪುರ ಬರ್ನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ̤
  • 6
  • 0
  • 0