Back To Top

ಪಾಕ್ ಆಟಗಾರರಿಗೆ ಭಾರತ ಆಟಗಾರರು ಶೇಕ್‌ಹ್ಯಾಂಡ್‌ ನೀಡಿಲ್ಲ
September 22, 2025

ಪಾಕ್ ಆಟಗಾರರಿಗೆ ಭಾರತ ಆಟಗಾರರು ಶೇಕ್‌ಹ್ಯಾಂಡ್‌ ನೀಡಿಲ್ಲ

ಗೆಲುವು ಸಾಧಿಸಿದ ಭಾರತ ಪಾಕಿಸ್ತಾನಕ್ಕೆ ವಿಜಯದ ಕೈಕುಲುಕುವಿಕೆ ನಿರಾಕರಿಸಿತ್ತು. ಇದು ಪಾಕಿಸ್ತಾನಕ್ಕೆ ದೊಡ್ಡ ಅವಮಾನ ಆಗಿತ್ತು. ಈ ಗೆಲುವನ್ನು ಭಾರತ ಪೆಹಲ್ಗಾಂ ದುರಂತದಲ್ಲಿ ಮಡಿದವರಿಗೆ ಸಮರ್ಪಿಸಿತ್ತು.
  • 18
  • 0
  • 0
ಭೂಕಂಪಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿ: 21 ಟನ್ ಸಹಾಯ ಸಾಮಗ್ರಿ ಕಳುಹಿಸಿದ ಭಾರತ
September 4, 2025

ಭೂಕಂಪಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿ: 21 ಟನ್ ಸಹಾಯ ಸಾಮಗ್ರಿ ಕಳುಹಿಸಿದ ಭಾರತ

ನವದೆಹಲಿ: ಆಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪದ ನಂತರ ಸಾವನ್ನಪ್ಪಿದವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಪೀಡಿತ ರಾಷ್ಟ್ರಕ್ಕೆ ಸಂಪೂರ್ಣ ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
  • 19
  • 0
  • 0
ಜಪಾನ್ ಗೆ ಪ್ರಯಾಣ ಬೆಳೆಸಲಿವೆ ಮೂರು ಆನೆಗಳು: ಬನ್ನೇರುಘಟ್ಟದಲ್ಲಿ ಇಂದು ಬೀಳ್ಕೊಡುಗೆ:

ಜಪಾನ್ ಗೆ ಪ್ರಯಾಣ ಬೆಳೆಸಲಿವೆ ಮೂರು ಆನೆಗಳು: ಬನ್ನೇರುಘಟ್ಟದಲ್ಲಿ ಇಂದು ಬೀಳ್ಕೊಡುಗೆ:

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ (Bannerghatta Biological park) ನಲ್ಲಿರುವ ನಾಲ್ಕು ಆನೆಗಳು (Elephants) ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ(KIAL) ಜಪಾನ್‌ಗೆ(JAPAN) ಪ್ರಯಾಣ ಮಾಡಲಿವೆ.
  • 30
  • 0
  • 0
ಕರ್ನಾಟಕದಲ್ಲಿ ದ್ವಿಭಾಷಾ ನೀತಿ – ಭಾಷಾ ಪರಂಪರೆ ಉಳಿಸಲು ನೀತಿ ಅಳವಡಿಸುವುದು ಸೂಕ್ತ!:  Language Policy in karnataka

ಕರ್ನಾಟಕದಲ್ಲಿ ದ್ವಿಭಾಷಾ ನೀತಿ – ಭಾಷಾ ಪರಂಪರೆ ಉಳಿಸಲು ನೀತಿ ಅಳವಡಿಸುವುದು ಸೂಕ್ತ!: Language Policy

ಶಾಲೆಯಲ್ಲಿ ಮಕ್ಕಳ ಸಂಭಾಷಣೆ, ಬರವಣಿಗೆಯಂತಹ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತದೆ.: bilingual policy in karnataka
  • 64
  • 0
  • 0
ಯೆಮೆನ್‌ನಲ್ಲಿ ನರ್ಸ್ ಆಗಿದ್ದ ಕೇರಳದ ನಿಮಿಷಾ ಪ್ರಿಯಾಗೆ ಮರಣದಂಡನೆ: ಜುಲೈ 16ರಂದು ನೇಣು ಘೋಷಣೆ

ಯೆಮೆನ್‌ನಲ್ಲಿ ನರ್ಸ್ ಆಗಿದ್ದ ಕೇರಳದ ನಿಮಿಷಾ ಪ್ರಿಯಾಗೆ ಮರಣದಂಡನೆ: ಜುಲೈ 16ರಂದು ನೇಣು ಘೋಷಣೆ

ನವದೆಹಲಿ: ಯೆಮೆನ್‌ನಲ್ಲಿ ನರ್ಸ್ ಆಗಿದ್ದ ಕೇರಳದ ನಿಮಿಷಾ ಪ್ರಿಯಾಗೆ ಮರಣದಂಡನೆ ಘೋಷಣೆಯಾಗಿದೆ. ಇವರು ಭಾರತದ ಕೇರಳ ಮೂಲದವರಾಗಿದ್ದು ಅವರನ್ನು ಜುಲೈ 16ರಂದು ಗಲ್ಲಿಗೇರಿಸಲಾಗುವುದು. ಯೆಮೆನ್ ಪ್ರಜೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಾ ಪ್ರಿಯಾಗೆ ಯೆಮೆನ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಜುಲೈ 16ರಂದು
  • 22
  • 0
  • 0
ಬಾಹ್ಯಾಕಾಶ ಕ್ಷೇತ್ರದಲ್ಲಿಭಾರತದ ಹೊಸ ಇತಿಹಾಸ:  ಗಗನ ಕೇಂದ್ರ ತಲುಪಿದ ಭಾರತೀಯ ಶುಭಾಂಶು ಶುಕ್ಲಾ: Shubhamshu Shukla

ಬಾಹ್ಯಾಕಾಶ ಕ್ಷೇತ್ರದಲ್ಲಿಭಾರತದ ಹೊಸ ಇತಿಹಾಸ:  ಗಗನ ಕೇಂದ್ರ ತಲುಪಿದ ಭಾರತೀಯ ಶುಭಾಂಶು ಶುಕ್ಲಾ: Shubhamshu Shukla

ಗ್ರೂಪ್ ಕ್ಯಾಪ್ಟನ್ ಶುಂಭಾಶ್ ಶುಕ್ಲಾ, ಭಾರತೀಯ ವಾಯುಪಡೆಯ ಪರೀಕ್ಷಾ ಪೈಲೆಟ್, ಇಂಜಿನಿಯರಿಂಗ್ ಅಗಿದ್ದು ಇಸ್ರೋದ ಗಗನಯಾತ್ರಿ ಯಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಹೊಸ ಇತಿಹಾಸ ಬರೆಸಿದ್ದಾರೆ.
  • 45
  • 0
  • 0
ವಿಮಾನ ದುರಂತ: ಕಪ್ಪು ಪೆಟ್ಟಿಗೆಗಳಿಂದ ದತ್ತಾಂಶ ಹೊರತೆಗೆಯುವ ಪ್ರಕ್ರಿಯೆ ಆರಂಭ: black box of airindia flight crash

ವಿಮಾನ ದುರಂತ: ಕಪ್ಪು ಪೆಟ್ಟಿಗೆಗಳಿಂದ ದತ್ತಾಂಶ ಹೊರತೆಗೆಯುವ ಪ್ರಕ್ರಿಯೆ ಆರಂಭ: black box of airindia

ಜೂನ್ 12 ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಕಪ್ಪು ಪೆಟ್ಟಿಗೆಗಳಿಂದ ದತ್ತಾಂಶ ಹೊರತೆಗೆಯುವ ಪ್ರಕ್ರಿಯೆಯು ಪ್ರಸ್ತುತ ನಡೆಯುತ್ತಿದೆ ಎಂದು ಸರ್ಕಾರ ಗುರುವಾರ ದೃಢಪಡಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
  • 29
  • 0
  • 0
ದೊಡ್ಡಣ್ಣಗೆ ಮುಟ್ಟಿದ ಬಿಸಿ: ಇರಾನ್- ಇಸ್ರೇಲ್ ನಡುವೆ ಕದನ ವಿರಾಮ: Israel Iran War Ceasefire kannada news

ದೊಡ್ಡಣ್ಣಗೆ ಮುಟ್ಟಿದ ಬಿಸಿ: ಇರಾನ್- ಇಸ್ರೇಲ್ ನಡುವೆ ಕದನ ವಿರಾಮ: Israel Iran War Ceasefire

Israel Iran War Ceasefire: ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಮತ್ತು ತೀವ್ರ ಸಂಘರ್ಷ ಉಂಟು ಮಾಡಿದ್ದ ಯುದ್ಧ. ಬಹುದಿನಗಳಿಂದ ಇರಾನ್ ಮತ್ತು ಇಸ್ರೇಲ್ ನಡುವೆ ದಾಳಿಗಳು ತಾರಕಕ್ಕೇರಿದಂತೆ ವಿಶ್ವದ ದೊಡ್ಡಣ್ಣ ಅಮೇರಿಕಾ ಮಧ್ಯ ಪ್ರವೇಶಿಸಿತ್ತು. ಆದರೆ ಇರಾನ್ ಅಮೇರಿಕಾ ಮೇಲೆ ದಾಳಿ ಮಾಡುತ್ತಿದ್ದಂತೆ ಕದನ ವಿರಾಮ ಘೋಷಿಸಿತು. ಅಮೆರಿಕಾದ ಕದನ ವಿರಾಮ ಪ್ರಸ್ತಾಪವನ್ನು ಈಗ ಇಸ್ರೇಲ್
  • 25
  • 0
  • 0
ಇಸ್ರೇಲ್ -ಇರಾನ್ ಯುದ್ದ: ಇಸ್ರೇಲ್ ಸಹಾಯಕ್ಕೆ ಅಮೇರಿಕ ಒಪ್ಪಿಗೆ: Israel Iran War

ಇಸ್ರೇಲ್ -ಇರಾನ್ ಯುದ್ದ: ಇಸ್ರೇಲ್ ಸಹಾಯಕ್ಕೆ ಅಮೇರಿಕ ಒಪ್ಪಿಗೆ: Israel Iran War

ನವದೆಹಲಿ: (Israel Iran War) ಬಿಗಡಾಯಿಸಿದ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ರಾಷ್ಟಗಳಾದ ಇರಾನ್-ಇಸ್ರೇಲ್ ಮಧ್ಯದ ಸಂಘರ್ಷ. ನಾಗರೀಕರ ಮೇಲೆ ದಾಳಿ ಪ್ರತಿ ದಾಳಿಗೆ ಸಾಕಷ್ಟು ಸಾವು ನೋವು ಸಂಭವಿಸಿದ್ದು ಈ ನಡುವೆಯೇ ಇದೀಗ ಅಮೆರಿಕ ಪ್ರವೇಶ ಪಡೆದಿದ್ದು, ಇರಾನ್ ಮೇಲೆ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ.ಇಸ್ರೇಲ್ ಜೊತೆಗೆ ಇರಾನ್ ಸಂಘರ್ಷ ವು
  • 31
  • 0
  • 0