
June 19, 2025
ರಾಜ್ಯದಲ್ಲಿ ನಿರಂತರವಾಗಿದ್ದ ವರುಣಾರ್ಭಟ ಕಡಿಮೆಯಾಗುವ ಸಾಧ್ಯತೆ: ಕರಾವಳಿಯಲ್ಲಿ ಎಲ್ಲೋ ಅಲರ್ಟ್ Rain in Karnataka
Rain in Karnataka ಬೆಂಗಳೂರು: ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಸಾಕಷ್ಟು ಕಡೆ ವಿವಿಧ ಅವಾಂತರಗಳು ಸಂಭವವಿಸಿದ್ದು, ಭೂ, ಗುಡ್ಡ ಕುಸಿತ, ನೀರಿನ ಪ್ರವಾಹ, ಮನೆ ಕುಸಿತಗಳಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಬಿಡದೆ ಸುರಿದ ಮಳೆ ಸಾಧಾರಣ ಒಂದು ತಿಂಗಳ ಬಳಿಕ ಕರ್ನಾಟಕದಾದ್ಯಂತ ಮಳೆ(Rain) ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಉತ್ತರ ಕನ್ನಡ, ದಕ್ಷಿಣ
- 6
- 0
- 0