Back To Top

ಬೆಂಗಳೂರು- ಚೆನ್ನೈ ಕಾರಿಡಾರ್ ಸಂಚಾರಕ್ಕೆ ಮುಕ್ತ:
February 24, 2025

ಬೆಂಗಳೂರು- ಚೆನ್ನೈ ಕಾರಿಡಾರ್ ಸಂಚಾರಕ್ಕೆ ಮುಕ್ತ:

ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತದೆ. ಕಾರಿಡಾರ್ ಮೂಲಕ ಸಂಚರಿಸಲು ಇನ್ನೂ ಕನಿಷ್ಠ ಎರಡು ವರ್ಷ ಬೇಕಿದ್ದರೂ, ಸದ್ಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಮತ್ತು ಕೃಷ್ಣಪುರ ಬಳಿ ಸ್ಥಾಪಿಸಲಾಗಿರುವ ಟೋಲ್ ಮುಖಾಂತರ ಹೊಸಕೋಟೆ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಸಿರು ನಿಶಾನೆ ನೀಡಿದೆ. ಉಚಿತ ಪ್ರಯಾಣಕ್ಕೆ ಕೂಡ ತಾತ್ಕಾಲಿಕಅವಕಾಶ