“ಯಕ್ಷ ಕಿಂಕರ” yaksha kinkara

ತಮ್ಮ ಅಮ್ಮನ ಸ್ಪೂರ್ತಿಯಿಂದ ಹಾಗೂ ಅಣ್ಣನ ಬೆಂಬಲದಿಂದ 2012-2013ರಲ್ಲಿ ಧರ್ಮಸ್ಥಳ ಮೇಳಕ್ಕೆ ಗೌತಮ್ ಶೆಟ್ಟಿ ಬೆಳ್ಳಾರೆ ಪಾದಾರ್ಪಣೆ ಮಾಡಿದರು.