Back To Top

 ರೈಲ್ವೇ ಟ್ರ್ಯಾಕ್ ನಲ್ಲಿ ಕುಳಿತ ವ್ಯಕ್ತಿಗೆ ಗುದ್ದಿದ ರೈಲು

ರೈಲ್ವೇ ಟ್ರ್ಯಾಕ್ ನಲ್ಲಿ ಕುಳಿತ ವ್ಯಕ್ತಿಗೆ ಗುದ್ದಿದ ರೈಲು

ಕಡಬ: ವಿಧಿ ಕೈ ಕೊಟ್ಟರೆ ಯಾವ ಸಂದರ್ಭದಲ್ಲಿ ಕೂಡ ಸಾವು ಹೇಗೆ ಬೇಕಾದರೂ ವಕ್ಕರಿಸಬಹುದು. ಶನಿವಾರ (ಮಾ.17)ರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಎಡಮಂಗಲ ಮರ್ದೂರಡ್ಕ ಎಂಬಲ್ಲಿ ಸ್ಥಳೀಯ ವ್ಯಕ್ತಿ ವಿಶ್ವನಾಥ ಅನ್ನುವವರು ರೈಲ್ವೇ ಟ್ರ್ಯಾಕ್ ನಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದರು. ಈ ವೇಳೆ ರಾತ್ರಿ 10 ಗಂಟೆ ಆಗಿತ್ತು. ಈ ಸಮಯದಲ್ಲಿ ಮಂಗಳೂರು ಕಡೆಯಿಂದ ಬಂದ ಬೆಂಗಳೂರು ರೈಲು ಅವರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಅವರು ಗಂಭೀರ ಗಾಯಗೊಂಡು ಮೃತರಾಗಿದ್ದಾರೆಂದು ತಿಳಿದು ಬಂದಿದೆ.

jgkgkgkkgkgk
Prev Post

ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ: ಅಮಾನತಿಗೆ ಆದೇಶ

Next Post

ಕಾರ್ಮಿಕನಿಗೆ ಸನ್ಮಾನಿಸಿ ಯದ್ವಾತದ್ವಾ ಹಲ್ಲೆ ಮಾಡಿದ ದಾಂಡಿಗರು

post-bars

Leave a Comment

Related post